
ಹೊಸನಗರ: ಗದ್ದೆಯಲ್ಲಿ ಗೋವುಗಳಿಗೆ ಹುಲ್ಲನ್ನು ತರಲು ಹೋದಾಗ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ನಡೆದಿದೆ.
ತಾಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮದ ಹುಚ್ಚನಾಯಕ್ (65) ಎಂಬುವರು ಹಸುಗಳಿಗೆ ತಿನ್ನಲು ಹುಲ್ಲನ್ನು ತರಲು ಗದ್ದೆಗೆ ತೆರಳಿದ್ದು ಹುಲ್ಲನ್ನು ಕೊಯ್ಯುವ ವೇಳೆ ಬವಣೆಯಲ್ಲಿದ್ದ ಇದ್ದ ಹಾವು ಕಾಲಿಗೆ ಕಚ್ಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ನಿನ್ನೆ ಸಂಜೆ 4:00ಗೆ ನಡೆದಿದ್ದು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SNAKE BITE...
Discover more from Prasarana news
Subscribe to get the latest posts sent to your email.
