Blog

ಸ್ಥಳೀಯ ಸುದ್ದಿ

CONTRIBUTION:ಹೊಸನಗರ: ಹೆಚ್ ಪಿ ಬಿ ಎಸ್ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ.

ಹೊಸನಗರ: ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶದಿಂದ ಮಕ್ಕಳಿಗೆ ಈ ದಿನ ಉಚಿತ ಬ್ಯಾಗ್ ಹಾಗೂ ನೋಟ್ ಬುಕ್ ಗಳನ್ನು ವಿತರಿಸಲಾಗಿದೆ ಎಂದು ಅನ್ನಪೂರ್ಣೇಶ್ವರಿ ಟ್ರಾವೆಲ್ಸ್…

ಸ್ಥಳೀಯ ಸುದ್ದಿ

HIKING:ಕಸ್ತೂರಿರಂಗನ್ ವರದಿ ವಿರೋಧದ ಪಾದಯಾತ್ರೆ ಯಶಸ್ವಿ: ಪಕ್ಷಾತೀತ ನಡಿಗೆಗೆ ಭರ್ಜರಿ ಸ್ಪಂದನೆ..

ಹೊಸನಗರ: ಕಸ್ತೂರಿರಂಗನ್ ವರದಿ ವಿರೋಧದ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿದ್ದು ಪಾದಯಾತ್ರೆಯ ಪಕ್ಷಾತೀತ ನಡಿಗೆಗೆ ಭರ್ಜರಿ ಸ್ಪಂದನೆ ದೊರೆತಿದೆ. ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್…

ಸ್ಥಳೀಯ ಸುದ್ದಿ

HIKING:ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಆ29 ರಂದು ಬೃಹತ್ ಪಾದಯಾತ್ರೆ; ಪಾದಯಾತ್ರೆಯಲ್ಲಿ 3000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷ..

ಹೊಸನಗರ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಆಗಸ್ಟ್ 29ರಂದು ಕಾರಣಗಿರಿ ದೇವಸ್ಥಾನದಿಂದ ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿದ್ದು ಪಾದಯಾತ್ರೆಯಲ್ಲಿ…

ಸ್ಥಳೀಯ ಸುದ್ದಿ

SBI HOSANAGARA: ಶೀಘ್ರಗತಿಯಲ್ಲಿ ಪರಿಹಾರ ಒದಗಿಸಿದ ಹೊಸನಗರದ ಸ್ಟೇಟ್ ಬ್ಯಾಂಕ್..

ಹೊಸನಗರ:ಅಪಘಾತವೊಂದರಲ್ಲಿ ಮೃತಪಟ್ಟಿದ್ದ ಹೊಸನಗರ ತಾಲುಕು ಮುತ್ತೂರು ಗ್ರಾಮದ ಯುವಕನೊಬ್ಬನ ಕುಟುಂಬಕ್ಕೆಹೊಸನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಮೃತಪಟ್ಟ ತನ್ನ  ಆ ಗ್ರಾಹಕನ ಕುಟುಂಬಕ್ಕೆಪ್ರಧಾನಮಂತ್ರಿ ಸುರಕ್ಷಾ ವಿಮೆ ಮತ್ತುಪ್ರಧಾನಮಂತ್ರಿ ಜೀವನಜ್ಯೋತಿ…

ಸ್ಥಳೀಯ ಸುದ್ದಿ

REQUEST:ರೈತರ ಕೃಷಿ ಭೂಮಿ ಉಳಿಸಲು ಪರ್ಯಾಯ ರಸ್ತೆ ಮಾರ್ಗ ರಚಿಸಿ: ನಗರಾಭಿವೃದ್ಧಿ ಮುಖ್ಯಾಧಿಕಾರಿಗೆ ಮನವಿ

ಹೊಸನಗರ: ತಾಲೂಕಿನ ಎಂ. ಗುಡ್ಡೆಕೊಪ್ಪ ಗ್ರಾಮದಲ್ಲಿ ಪ್ರಸ್ತಾಪಿತ ‘ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್’ ರಸ್ತೆ ಮಾರ್ಗದಿಂದ 40ಕ್ಕೂ ಹೆಚ್ಚು ರೈತ ಕುಟುಂಬಗಳ ಕೃಷಿ ಜಮೀನುಗಳಿಗೆ ಹಾನಿಯಾಗುವ ಆತಂಕದ…

ಸ್ಥಳೀಯ ಸುದ್ದಿ

AN HONOR: ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ   ಡಾ. ಪುನೀತ್ ರಾಜಕುಮಾರ್ ಸಂಘದಿಂದ ಸನ್ಮಾನ..

ಹೊಸನಗರ: ಕೇಂದ್ರ ಶಿಕ್ಷಣ ಸಚಿವಾಲಯವು ನೀಡುವ ಪ್ರಸಕ್ತ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವ ತಾಲೂಕಿನ ಹುಂಚ ಹೋಬಳಿ ಸಮಟಗಾರು  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…

ಸ್ಥಳೀಯ ಸುದ್ದಿ

HOSANAGARA POLICE:  ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಹಬ್ಬವನ್ನು ಆಚರಿಸಿ:ಸಿಪಿಐ ಗೌಡಪ್ಪಗೌಡ

ಹೊಸನಗರ:ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಎಂದು ಹೊಸನಗರ ಸಿಪಿಐ ಗೌಡಪ್ಪಗೌಡ  ಹೇಳಿದರು.ಇಲ್ಲಿನ ಪೊಲೀಸ್ ಠಾಣೆ…

ಸ್ಥಳೀಯ ಸುದ್ದಿ

AWARD:ಯಡೂರು ಸಂಘಕ್ಕೆ ಉತ್ತಮ ಸಂಘ ಪ್ರಶಸ್ತಿ.

ಹೊಸನಗರ : ತಾಲ್ಲೂಕಿನ ಯಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ಕಾರ್ಯ ನಿರ್ವಹಿಸಿದ ಉತ್ತಮ ಸಂಘ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರ…

ಸ್ಥಳೀಯ ಸುದ್ದಿ

AWARD:ರಾಷ್ಟ್ರಮಟ್ಟದ‘ಸಾಹಿತ್ಯ ರತ್ನ ಪ್ರಶಸ್ತಿ’ ಗೆ ಭಾಜನರಾದ ಸಾಹಿತಿ ರಶ್ಮಿ ಶಮಂತ್. .

ಹೊಸನಗರ: ಹೊಸನಗರ ತಾಲ್ಲೂಕಿನ ನೆಲ್ಲುಂಡೆ ಗ್ರಾಮದ ಸಾಹಿತಿ ರಶ್ಮಿ ಶಮಂತ್‌ ಅವರು ಬೆಂಗಳೂರಿನ ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ (ರಿ) ಕೊಡಮಾಡುವ ರಾಷ್ಟ್ರಮಟ್ಟದ ‘ಸಾಹಿತ್ಯ…

ಅಪರಾಧ ಸುದ್ದಿ

PATTANA PANCHAYAT: ನಿಷೇಧಿತ  ಪ್ಲಾಸ್ಟಿಕ್ ಬಳಕೆ : ಅಧಿಕಾರಿಗಳ ದಿಢೀರ್ ದಾಳಿ

ಹೊಸನಗರ:   ನಿಷೇಧಿತ  ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ಪಟ್ಟಣ ಪಂಚಾಯತಿ ಅಧಿಕಾರಿಗಳ ಧಿಡೀರ್ ದಾಳಿ ನಡೆಸಿ ಹತ್ತಾರು ಕೆ.ಜಿ ಯಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದು  ಸುಮಾರು…

Prasarana news

ನಿಮ್ಮ ವಿಶ್ವಾಸಾರ್ಹ ಸುದ್ದಿ ನೆಲೆಯಲ್ಲಿ

Skip to content ↓