
ಹೊಸನಗರ: ಪಟ್ಟಣದ ಪ್ರತಿಷ್ಠಿತ ಹೊಸನಗರ ಮಾರಿಕಾಂಬ ಜಾತ್ರಾ ಸಮಿತಿಯ ಅಧ್ಯಕ್ಷರಾದ ಹೆಜ್ ಜಿ ಲಕ್ಷ್ಮೀನಾರಾಯಣ(85) ನಿಧನರಾದರು.
ಕೆಲ ದಿನಗಳಿಂದ ವಯೋ ಸಹಜ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ ಒಂದು ಗಂಟೆಗೆ ನಿಧನರಾಗಿದ್ದಾರೆ ಮೃತರಿಗೆ ಪತ್ನಿ ಮತ್ತು ಮೂವರು ಗಂಡು ಮಕ್ಕಳಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ್ರಿಯೆ ಇಂದೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂತಾಪ: ಮೃತರ ಅಗಲಿಕೆಗೆ ಮಾರಿಕಾಂಬಾ ಜಾತ್ರಾ ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಕೋಟೆಗಾರ್ ವಿದ್ಯಾವರ್ಥಕ ಸಂಘ ಹೊಸನಗರ ಇವರು ಸಂತಾಪ ವ್ಯಕ್ತಪಡಿಸಿದ್ದಾರೆ
DEATH NEWS...
Discover more from Prasarana news
Subscribe to get the latest posts sent to your email.
