YOUTH CONGRESS:ರಸಗೊಬ್ಬರ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ನಿಂದ ರಸ್ತೆತಡೆ ನಡೆಸಿ ಪ್ರತಿಭಟನೆ’…

ರಿಪ್ಪನ್‌ಪೇಟೆ;-ಕೇಂದ್ರದ ಬಿಜೆಪಿ ಸರ್ಕಾರರಸಗೊಬ್ಬರ ಬೆಲೆ ಏರಿಸಿರುವುದನ್ನು ವಿರೋಧಿಸಿ ಇಂದುರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾಗರ-ಹೊಸನಗರ ವಿಧಾನ ಸಭಾಕ್ಷೇತ್ರದಯುವಕಾಂಗ್ರೆಸ್ ನೇತೃತ್ವದಲ್ಲಿರಸ್ತೆತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಹೊಸನಗರತಾಲ್ಲೂಕ್ ಬ್ಲಾಕ್ಕಾಂಗ್ರೆಸ್ಆಧ್ಯಕ್ಷ ಬಿ.ಜಿ.ಚಂದ್ರಮೌಳಿಗೌಡರು ಮಾತನಾಡಿಕೇಂದ್ರದಜನವಿರೋಧಿ ನೀತಿಯಿಂದಾಗಿಗೊಬ್ಬರಗ್ಯಾಸ್ ಇಂಧನ ಇನ್ನಿತರಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿಜನರುತತ್ತರಿಸುವಂತಾಗಿದೆ.ಈ ಕೂಡಲೇ ಕೇಂದ್ರದ ಸರ್ಕಾರ ಬೆಲೆ ಇಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೊಸನಗರ-ಸಾಗರ ವಿಧಾನಸಭಾಕ್ಷೇತ್ರದಯುವಕಾಂಗ್ರೆಸ್ಅಧ್ಯಕ್ಷಮಹೇAದ್ರಬುಕ್ಕಿವರೆ, ಸಾಗರ ಬ್ಲಾಕ್ಕಾಂಗ್ರೆಸ್ಆಧ್ಯಕ್ಷ ಕಲಸ ಚಂದ್ರಪ್ಪ,ಹೊಸನಗರ ಬ್ಲಾಕ್ಯುವಕಾಂಗ್ರೆಸ್ಅಧ್ಯಕ್ಷ ವಿಜಯ ಮಳವಳ್ಳಿ, ಸದ್ದಾಂ ದೊಡ್ಮನೆ,ಶಾಸಕರ ಅಪ್ತ ಸಣ್ಣಕ್ಕಿ ಮಂಜು, ಎಪಿಎಂಸಿ.ಮಾಜಿ ಆಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು,ಮುಖಂಡರಾದ ಡಿ.ಈ.ಮಧುಸೂದನ್,ಆಶೀಫ್‌ಭಾಷಾ,ಎನ್.ಚಂದ್ರೇಶ್,ಗ್ರಾಮ ಪಂಚಾಯ್ತಿ ಅಧ್ಯಕ್ಷೆಧನಲಕ್ಷಿö್ಮ,ಸಾಕಮ್ಮ,ಪ್ರಕಾಶಪಾಲೇಕರ್,ಗಣಪತಿಗವಟೂರು, ಬಿ.ಎಸ್.ಎನ್.ಎಲ್.ಶ್ರೀಧರ,ನವೀನ್‌ಕೆರೆಹಳ್ಳಿ,ಹರ್ಷಕುಮಾರ್,ಉಬೇದುಲ್ಲಾ ಹೊಸನಗರ, ನವೀನ ಹಾರೋಹಿತ್ತಲು,ಖಲೀಲ್ ಷರೀಫ್‌ಗಾಳಿಬೈಲು, ಮೋಹಿದ್ದೀನ್ರಿಪ್ಪನ್‌ಪೇಟೆ,
ಪ್ರತಿಭಟನೆಯ ನಂತರ ಉಪತಹಶೀಲ್ದಾರ್ ಗೌತಮ್  ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿಲಾಯಿತು.

YOUTH CONGRESS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading