SECOND P U C:              ವಾಣಿಜ್ಯ ವಿಭಾಗದಲ್ಲಿ ಪ್ರಜ್ವಲ್ ಜಿಲ್ಲೆಗೆ ಪ್ರಥಮ..
ತಾಲೂಕು ಒಕ್ಕಲಿಗ ಸಂಘದಿಂದ ಸನ್ಮಾನ..

ಹೊಸನಗರ: ದ್ವಿತೀಯ ಪಿಯುಸಿ ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ನಗರ ಹೋಬಳಿಯ ಪ್ರಜ್ವಲ್ ಹಿರಿಮನೆ ಅವರನ್ನು ತಾಲೂಕು ಒಕ್ಕಲಿಗರ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಉಳೆಗದ್ದೆ ದೇವೇಂದ್ರಪ್ಪ ಗೌಡ. ಪ್ರಜ್ವಲ್ ಅವರ ಈ ಸಾಧನೆ ಒಕ್ಕಲಿಗ ಸಮುದಾಯಕ್ಕೆ ಹೆಮ್ಮೆಯನ್ನು ತರುವಂತಹದ್ದು ಅವರ ಶ್ರಮ ಹಾಗೂ ಅವರ ಪೋಷಕರ ಬೆಂಬಲ ಇದಕ್ಕೆ ಕಾರಣವಾಗಿದ್ದು ಈ ಸಂದರ್ಭದಲ್ಲಿ ನಾವು ಅವರನ್ನ ಸಹ ಅಭಿನಯಿಸುತ್ತೇವೆ ಎಂದರು ಅಲ್ಲದೆ ಪ್ರಜ್ವಲ್ ಅವರ ಮುಂದಿನ ಶೈಕ್ಷಣಿಕ ಬದುಕು ಇನ್ನಷ್ಟು ಉಜ್ವಲವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು  ಈ ಸಂದರ್ಭದಲ್ಲಿ
ತಾಲೂಕು ಒಕ್ಕಲಿಗರ ಸಂಘದ, ಕಾರ್ಯದರ್ಶಿ ಕೃಷ್ಣಮೂರ್ತಿ ಮಠದ ಜಡ್ಡು ನಿರ್ದೇಶಕರಾದ  ಸುಮಾ ಸುಬ್ರಮಣ್ಯ,ಜಯಶೀಲ ಗೌಡ, ರಾಜೇಶ್ ಟೆಂಕಬೈಲ್,ರತ್ನಾಕರ್ ಮಲೇಬೈಲ್, ಜ್ಯೋತಿ ಪೂರ್ಣೇಶ್, ಮೈನಾವತಿ ರಾಜಮೂರ್ತಿ ಹಾಗೂ ರಮೇಶ್ ಹಲಸಿನಹಳ್ಳಿ, ವಿನಾಯಕ ಚಕ್ಕಾರು, ಸತೀಶ್ ಮಳಲಿ, ಪ್ರಜ್ವಲ್ ಪೋಷಕರು ಮತ್ತು ಸ್ಥಳೀಯರು ಇದ್ದರು...

SECOND P U C:


Discover more from Prasarana news

Subscribe to get the latest posts sent to your email.

  • Related Posts

    RAMOTSAVA:ರಾಮಚಂದ್ರಾಪುರದ ವೈಭವದ ರಾಮೋತ್ಸವಕ್ಕೆ ತೆರೆ…

    ಹೊಸನಗರ : ಪರೀಕ್ಷೆಗೆ ನಾವು ಹೆದರಬಾರದು ಏಕೆಂದರೆ ಪರೀಕ್ಷೆ ಎನ್ನುವುದು ವಿದ್ಯಾರ್ಥಿಯೊಬ್ಬ ಉತ್ತೀರ್ಣಗೊಂಡು ಮುಂದಿನ ಮತ್ತು ಮೇಲಿನ ತರಗತಿಗಳಿಗೆ ಅರ್ಹತೆ ಪಡೆಯುವುದಕ್ಕೆ ಅತ್ಯಂತ ಅವಶ್ಯ ಅಂತಯೇ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಮತ್ತು ಪ್ರತಿಯೊಂದು ಉತ್ತಮ ಕಾರ್ಯದಲ್ಲಿ ಪರೀಕ್ಷೆ ಎನ್ನುವ ಸವಾಲು ಎದುರಿಸಿದಾಗ…

    Read more

    INFORMATION AND COMMUNICATION:ಚುಂಚಾದ್ರಿ ಮಹಿಳಾ ಒಕ್ಕಲಿಗರ ಸಂಘದಿಂದ ಮಹಿಳೆಯರ ಆರೋಗ್ಯಕರ ಜೀವನ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ.

    ಹೊಸನಗರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಚುಂಚಾದ್ರಿ ಮಹಿಳಾ ಒಕ್ಕಲಿಗರ ಸಂಘ ಹಾಗೂ ಜೆಸಿಐ ಹೊಸನಗರ ಕೊಡಚಾದ್ರಿ ಸಹಯೋಗದೊಂದಿಗೆ ಮಹಿಳೆಯರ ಆರೋಗ್ಯಕರ ಜೀವನ ಕುರಿತ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಸ್ಪೋರ್ಟ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.ಮಹಿಳೆಯರ ಆರೋಗ್ಯಕರ ಜೀವನಶೈಲಿ ಹೇಗಿರಬೇಕು ಹಾಗೂ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading