SERVICE WORK:ಹರತಾಳು ಹಾಲಪ್ಪ ಹುಟ್ಟು ಹಬ್ಬ ನಿಮಿತ್ತ ಸೇವಾ ಕಾರ್ಯ…

ಹೊಸನಗರ: ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪನವರ ಹುಟ್ಟುಹಬ್ಬ ನಿಮಿತ್ತ ಹೊಸನಗರ ಬಿಜೆಪಿ ಮಂಡಲದಿಂದ ವಿವಿಧ ಸೇವ ಕಾರ್ಯಗಳನ್ನ ಮಾಡುವ ಮೂಲಕ ಆಚರಿಸಲಾಯಿತು.
ದೇವಾಲಯಗಳಲ್ಲಿ ವಿಶೇಷ ಪೂಜೆ ಜೊತೆಗೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಬಳಿಕ ರಾಮಚಂದ್ರ ಪುರ ಮಠದ ಗೋಶಾಲೆ ಹಾಗೂ ತಾಲೂಕಿನ ವಿವಿಧ ಗೋಶಾಲೆ ಗಳಿಗೆ ಮೇವುಗಳನ್ನ ನೀಡಿ ಮಾಜಿ ಶಾಸಕರ ಹುಟ್ಟು ಹಬ್ಬವನ್ನು ತಾಲೂಕು ಬಿಜೆಪಿ ಮಂಡಲ ಆಚರಿಸು ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಸುಬ್ರಮಣ್ಯ ಮತ್ತಿ ಮನೆ, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಎಂಎನ್ ಸುಧಾಕರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾವ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹಾಲಗದ್ದೆ ಉಮೇಶ್, ಪ್ರಮುಖರಾದ ಗಣಪತಿ ಬೆಳಗೋಡು, ಶ್ರೀಪತಿ ರಾವ್, ಮೋಹನ್ ಮಂಡಾನಿ, ಬಸವರಾಜ್, ಗಣೇಶ್,ಸತೀಶ್, ರಮೇಶ್ ನೆರಲೆ, ಅಭಿಲಾಶ್ ಚಿಕ್ಕಮಣತಿ, ವಿಶ್ವನಾಥ್ ಗಂದರಳ್ಳಿ, ಮಹೇಂದ್ರ,ಕಿರಣ್. ಮುಂತಾದವರು ಉಪಸ್ಥಿತರಿದ್ದರು

SERVICE WORK..


Discover more from Prasarana news

Subscribe to get the latest posts sent to your email.

  • Related Posts

    THE ENVIRONMENT: ನಾಶವಾಗಿರುವ ಪರಿಸರ ಮರು ಸೃಷ್ಠಿಗೆ ನಾಲ್ಕುನೂರು ತಲೆಮಾರುಗಳು ಬೇಕು: – ಚಕ್ರವಾಕ ಸುಭ್ರಮಣ್ಯ..

    ಹೊಸನಗರ: ಇಂದಿನಿಂದ ಕೆಲಸ ಆರಂಭಿಸಿದರೂ ನಾಶವಾಗಿರುವ ಪರಿಸರವನ್ನು ಮರು ಸೃಷ್ಠಿ ಮಾಡಲು ಇನ್ನೂ ನಾಲ್ಕುನೂರು ತಲೆಮಾರುಗಳು ಬೇಕು ಎಂದು ಹಿರಿಯ ಪರಿಸರ ತಜ್ಞ ಹಾಗೂ ಪರಿಸರ ಜೀವ ವೈವಿದ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ…

    Read more

    VARDHANTI:ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ 17ನೇ ವರ್ಧಂತ್ಯುತ್ಸವ ಸಂಭ್ರಮ…

    ಹೊಸನಗರ:ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸನಗರ ಇದರ 17ನೇ ವರ್ಧಂತ್ಯುತ್ಸವ ಹಾಗೂ ಹನುಮ ಜಯಂತಿ ಕಾರ್ಯಕ್ರಮವನ್ನು ಜೊತೆಗೆ ಶ್ರೀದೇವರ ಮೊದಲ ವರ್ಷದ ರಥೋತ್ಸವ ವನ್ನೂ ದಿನಾಂಕ 12-04-2025 ನೆರವೇರಲಿದ್ದು ಆ ದಿನ ಬೆಳಗ್ಗೆ ಏಳು ಗಂಟೆಯಿಂದ ವಿಶೇಷ ಧಾರ್ಮಿಕ ಪೂಜಾ ವಿಧಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading