SARA:HOSANAGARA:ಉಚಿತ ಆರೋಗ್ಯ ತಪಾಸಣಾ ಶಿಬಿರ: ದೈಹಿಕ ಚಟುವಟಿಕೆ ರೂಢಿಸಿಕೊಳ್ಳಲು ಸಲಹೆ..

ಹೊಸನಗರ:ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾ ರಾಕೇಶ್  ಗ್ರಾಮಸ್ಥರಿಗೆ ಸಲಹೆಯನ್ನ ನೀಡಿದರು.
ಬಟ್ಟೆ ಮಲ್ಲಪ್ಪದ ಸಾರ ಸಂಸ್ಥೆಯಲ್ಲಿ  ಮನ್ವಿತಾ ಹೆಲ್ತ್ ಕೇರ್ ಚೆನ್ನೈ ಹಾಗೂ ಸಾರ ಸಂಸ್ಥೆ ದೊಂಬೆಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ  ಆರೋಗ್ಯ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಬಿರದಲ್ಲಿ ಬಿ ಪಿ, ಶುಗರ್, ಇಸಿಜಿ ತಪಾಸಣೆ  ನಡೆಸಿ ಸಲಹೆಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ|| ರಾಖೇಶ್ ಹಾಗೂ ಅವರ ತಂಡ ಬಟ್ಟೆಮಲ್ಲಪ್ಪ ಸುತ್ತಮತ್ತಲಿನ ನೂರಾರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು
ಈ ಶಿಬಿರದಲ್ಲಿ ಮನ್ವಿತಾ ಹೆಲ್ತ್ ಕೇರ್ ಚೆನ್ನೈನ ಮಾದವ್ ಭಟ್, ಕೆ ಜಿ ಮಂಜುನಾಥ್ ಪಟೇಲ್, ಡಾ|| ಪತಂಜಲಿ, ಮೃತುಂಜಯ,ಕೆ ವಿ ಸುಬ್ಬಣ್ಣ ರಂಗ ಸಮೂಹದ ಪ್ರಸನ್ನ ಹುಣಸೆಕೊಪ್ಪ, ಗಣಪತಿ ಹೆಗಡೆ ನಂದೀತಳೆ, ನಾಗೇಶ್ ಕೆ ಜಿ, ಸಾರ ಸಂಸ್ಥೆಯ ಧನುಷ್ ಕುಮಾರ್, ಕುಮಾರ್, ಶಿವಕುಮಾರ್,ಆದರ್ಶ, ಸಿಂಚನ, ಆರೋಗ್ಯ ಸೇವಾ ನಿರತರು ಜೊತೆ ಗೂಡಿ ಶಿಬಿರವನ್ನು ಯಶಸ್ವಿಗೊಳಿಸಿದರು...

SARA:HOSANAGARA...


Discover more from Prasarana news

Subscribe to get the latest posts sent to your email.

  • Related Posts

    HOSANAGARA NEWS:      ಭಾರಿ ಮಳೆ; ನೆಲಕ್ಕುರುಳಿದ ಮರಗಳು, 118ಕ್ಕೂ ಅಧಿಕ  ವಿದ್ಯುತ್‌ ಕಂಬಗಳಿಗೆ  ಹನಿ…..

    ಹೊಸನಗರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಜನಜೀವನ ಅಸ್ತವ್ಯಸ್ತವಾಗಿದೆ ವಿದ್ಯುತ್ ಸಂಪರ್ಕ,ಮನೆಗಳಿಗೆ ಹಾನಿ, ಮೊಬೈಲ್ ನೆಟ್ವರ್ಕ್, ವಾಹನ ಸಂಚಾರ, ವ್ಯವಹಾರ ದಲ್ಲಿ ವ್ಯಥೆಯ ಸೇರಿ ಬಹಳಷ್ಟು ಸಮಸ್ಸೆ ಉಂಟಾಗಿದೆ.ತಾಲೂಕಿಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ 118 ವಿದ್ಯುತ್…

    Read more

    HOSANAGARA NEWS:        ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಪಿ.ಡಿ.ಓ ಎಸ್. ರವಿ ಅಮಾನತ್ತು..

    ಹೊಸನಗರ: ತಾಲೂಕಿನ ಎಂ. ಗುಡ್ಡಕೊಪ್ಪ ಗ್ರಾಮ ತಾಲೂಕು ಪಂಚಾಯತಿಗೆ ನಿಯೋಜನೆಗೊಂಡಿದ್ದ ಎಸ್. ರವಿ ಅವರನ್ನು ಸರ್ಕಾರಿ ಸೇವೆಯಲ್ಲಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಿಇಓ ಮತ್ತು ತಿಸ್ತು ಪ್ರಾಧಿಕಾರದ ಅಧಿಕಾರಿ ಎನ್. ಹೇಮಂತ್ ಅವರು…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading